ಕೊಚ್ಚಿ: ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕಲು ಸುಗ್ರೀವಾಜ್ಞೆ ತರಲು ಕೇರಳ ಸಚಿವ ಸಂಪುಟ ನಿರ್ಧರಿಸಿದೆ. ಕುಲಪತಿಗಳ ಬದಲಿಗೆ ತಜ್ಞರನ್ನು ನೇಮಕ ಮಾಡಲು ಇಂದು ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಅಂತ ತಿಳಿದು ಬಂದಿದೆ.
ರಾಜ್ಯಪಾಲರ ವಿರುದ್ದ ಸುಗ್ರೀವಾಜ್ಞೆ ಅಸ್ತ್ರ: ಕೇರಳ ಸಚಿವ ಸಂಪುಟ
